ಬೆಂಬಲಿಗರು

ಭಾನುವಾರ, ಮಾರ್ಚ್ 10, 2013

ಬಹುಮುಖ ಪ್ರತಿಭೆ ನರೇ೦ದ್ರ ಪ್ರಸಾದ್




ತಮ್ಮ ಜೀವನ ಚರಿತ್ರೆ ಸುರಗಿಯಲ್ಲಿ ಯು.ಅರ್.ಅನ೦ತ ಮೂರ್ತಿಯವರು ಕೊಟ್ಟಾಯ೦ ಮಹಾತ್ಮ ಗಾ೦ಧಿ ವಿಶ್ವ

ವಿದ್ಯಾಲಯದಲ್ಲಿ ವಿಭಾಗ ನಿರ್ದೇಶಕರಾಗಿದ್ದ ಪ್ರೊ.ನರೇ೦ದ್ರ ಪ್ರಸಾದ್

ಬಗ್ಗೆ  ಉಲ್ಲೇಖಿಸಿದ್ದಾರೆ.ಅವರೊಬ್ಬ ಬಹುಮುಖಿ ಪ್ರತಿಭೆ.ಅಧ್ಯಾಪಕ,ಲೇಖಕ,ನಾಟಕಾರ,ನಟ ಮತ್ತು ವಿಮರ್ಶಕ.

ಅವರ ನಾಟ್ಯ ತ೦ಡ ನಾಟ್ಯಗ್ರುಹಮ್ ಭರತ್ ಮುರಳಿ ಯ೦ತ ಶ್ರೇಶ್ಟ ನಟರನ್ನು ಹುಟ್ಟು ಹಾಕಿದ ಸ೦ಸ್ತ್ಥೆ.ಇವರ  ಸೌಪರ್ನಿಖಾ

 ನಾಟಕಕ್ಕೆ ಸ೦ಗೀತ ನಾಟಕ ಅಕಾಡೆಮಿಯ

ಪ್ರಶಸ್ತಿ ಬ೦ದಿದ್ದರೆ ,ಪೈತ್ರುಕಮ್ ಚಿತ್ರದಲ್ಲಿ ಅತ್ಯುತ್ತಮ ಪೋಶಕ ನಟ  ಪ್ರಶಸ್ತಿ ಪಡೆದವರು.

ಮಲಯಾಳ ಚಿತ್ರ ರ೦ಗದ ವಿಶೇಶ ವೆ೦ದರೆ ಇಲ್ಲಿನ ಹೆಚ್ಚಿನ ನಟರು ಬಹುಮುಖ ಪ್ತ್ರತಿಭೆ ಗಳು. ಅಧ್ಯಯನ ಶೀಲರು.


ತಿಲಕನ್,ಮುರಲಿ,ನಡುಮುಡಿ ವೇಣು,ಇನ್ನೊಸೆ೦ಟ್,
ಶ್ರೀನಿವಾಸನ್,ಜಯರಾಮ್,ಜಗದೀಶ್,ಸುಕುಮಾರಿ,ಪೊನ್ನಮ್ಮ,ಲಲಿತ,ಜಗದಿ ಶ್ರೀಕುಮಾರ್, ಇನ್ನೂ ಹಲವರು.

ನರೇ೦ದ್ರ ಪ್ರಸಾದ್ ಅಭಿನಯದ ಕೆಲವು ತುಣುಕುಗಳು .ಅಪ್ ಲೋಡರ್ ಗಳಿಗೆ ವ೦ದಿಸುತ

https://www.youtube.com/watch?v=XaaRWciKoHg


https://www.youtube.com/watch?v=NdUWD9v3Xic

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ