ಬೆಂಬಲಿಗರು

ಸೋಮವಾರ, ಮಾರ್ಚ್ 24, 2025

ಅಗಲಿದ ಮಹಾ ಚೇತನ


 ಹಿರಿಯ ಚೇತನ ಬಲ್ನಾಡು ಸುಬ್ಬಣ್ಣ ಭಟ್ ಅವರು ನಿಧನರಾದ ವಾರ್ತೆ ಬಂದಿದೆ . ಸಾತ್ವಿಕ ಸಜ್ಜನ ಎಂಬ ಶಬ್ದಗಳಿಗೆ ಅನ್ವರ್ಥರಾಗಿ ಬಾಳಿ ಬದುಕಿದವರು . ಸರ್ವೇ ಜನಾ ಸುಖಿನೋಭವಂತು ಎಂದು ಸರ್ವರಿಗೂ ಉಳಿತನ್ನು ಬಯಸಿದವರು . 

ಒಳ್ಳೆಯ ಹಾಸ್ಯ ಪ್ರಜ್ಞೆ ಇವರ ವೈಶಿಷ್ಟ್ಯ . ಇಂದ್ರ ಧನುಷ್ ,ವಿನೋದ ಇತ್ಯಾದಿ ಪತ್ರಿಕೆಗಳಿಗೆ ಬರೆಯುತ್ತಿದ್ದ ಇವರ ಸುಬ್ಬಣ್ಣನ ತ್ರಿಪದಿಗಳು ಓದುಗರ ಮೆಚ್ಚುಗೆ ಪಡೆದಿದ್ದವು . ಬಹಳ ಮಂದಿಗೆ ತಿಳಿದಿರದ  ಇವರ ಇನ್ನೊಂದು ಆಸಕ್ತಿ ಸಂಖ್ಯಾ ವಿಜ್ಞಾನ .

ನನ್ನಂತಹ ಕಿರಿಯರನ್ನು ಕೂಡಾ ಗುರುತಿಸಿ ಹರಸಿದವರು . ಇವರ ನೆನಪಿಗೆ ನೂರು ನಮನ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ